ಉಂಡಾಡಿ ಗುಂಡ
ಅಜ್ಜಿ ಮನೇಗೆ ಹೋದ
ಎಂಟು ಲಾಡು ತಿಂದ
ಹೊಟ್ಟೆ ನೋವು ಎಂದ
ಕೈ ಕಟ್ ಬಾಯ್ ಮುಚ್
’ಉದಯರಾಗ’ - ಪಂಜೆ ಮಂಗೇಶರಾಯರು ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು...
No comments:
Post a Comment